ಇದು ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಪಿ. ಮಹಮದ್ ಅವರ ಚಿನಕುರುಳಿ ಪಂಚ್. ರಾಜಕಾರಣಿಗಳು ತಮ್ಮ ಸ್ಥಾನಕ್ಕೆ, ಮಾನಕ್ಕೆ ಧಕ್ಕೆಯಾದಾಗಲೆಲ್ಲ ಇದು ಇಡೀ ರಾಜ್ಯದ ಜನತೆಗೆ ಆದ ಅವಮಾನ ಎಂದು ಹೇಳಿಕೊಳ್ಳುವುದು ಮಾಮೂಲು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ಇಬ್ಬರು ವಕೀಲರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿರುವುದು ನಿಜಕ್ಕೂ ರಾಜ್ಯದ ಆರು ಕೋಟಿ ಜನತೆಗೆ ಅವಮಾನ ಮಾಡಿದಂತಾಗಿದೆಯೇ?

ನಮಗಂತೂ ಹಾಗನ್ನಿಸುತ್ತಿಲ್ಲ, ನಿಮಗೆ?
0 komentar

Blog Archive