ಹರಕೆ-ಹರಾಜು ಯಾವುದು ಸಹಜ, ಯಾವುದು ಅವಮಾನ? ಎಂಬ ಲೇಖನದ ಮೂಲಕ ಹೊಸ ಸಂಸ್ಕೃತಿ ಚಿಂತನೆಯೊಂದನ್ನು ಮಂಡಿಸಿದ್ದ ಕೆ.ವಿ.ಅಕ್ಷರ, ತನ್ಮೂಲಕ ಹುಟ್ಟಿಕೊಂಡಿದ್ದ ವಾಗ್ವಾದಕ್ಕೆ ಅಂತಿಮ ಉತ್ತರವೊಂದನ್ನು ಕೊಡುವ ಮೂಲಕ ಕೊನೆಯ ಮೊಳೆ ಜಡಿದಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನಡೆದ...
READ MORE - ಹರಕೆ-ಹರಾಜು: ಅಕ್ಷರ ಹೊಡೆದ ಕೊನೆಯ ಮೊಳೆ...
ಕನ್ನಡ ನ್ಯೂಸ್ ಚಾನಲ್‌ಗಳ ಸುದ್ದಿ ನಿರೂಪಕರು/ವಿಶ್ಲೇಷಕರ ಪೈಕಿ ನಿಮಗೆ ಯಾರು ಹೆಚ್ಚು ಇಷ್ಟವಾಗುತ್ತಾರೆ ಎಂದು ಪ್ರಶ್ನಿಸಿದ್ದೆವು. ನೀವು ಉತ್ತರಿಸಿದ್ದೀರಿ. ಎಲ್ಲರಿಗಿಂತ ಹೆಚ್ಚು ಪ್ರೀತಿ, ಮೆಚ್ಚುಗೆ ಗಳಿಸಿರುವವರು ಸುವರ್ಣ ನ್ಯೂಸ್‌ನ ಹಮೀದ್ ಪಾಳ್ಯ. ಅವರಿಗೆ ನಮ್ಮ ಅಭಿಮಾನದ ಅಭಿನಂದನೆಗಳು.ಈ ಪೋಲ್ ಆರಂಭವಾದ...
READ MORE - ದಿ ವಿನ್ನರ್ ಈಸ್ ಹಮೀದ್ ಪಾಳ್ಯ....
ಡಾ. ಎಂ.ಚಿದಾನಂದಮೂರ್ತಿಯವರಿಗೆ ಈ ಹಿಂದೆ ಸಂಪಾದಕೀಯವು ಬರೆದ ಪತ್ರದಲ್ಲಿ ವ್ಯಂಗ್ಯವೇ ಢಾಳಾಗಿ ಎದ್ದು ಕಾಣುತ್ತಿತ್ತು ಎನ್ನುವುದು ಹಲವರ ಆಕ್ಷೇಪ. ಅದು ಹಾಗಲ್ಲ, ಅವರ ಕುರಿತು ಅಪಾರ ಗೌರವ ಇಟ್ಟುಕೊಂಡೇ ಅವರ ನಿಲುವನ್ನು ಟೀಕಿಸಿದ್ದೆವು; ಇಂಗ್ಲಿಷ್‌ನಲ್ಲಿ ವಿತ್ ಆಲ್ ರೆಸ್ಟೆಕ್ಟ್ ಅನ್ನುತ್ತಾರಲ್ಲ ಹಾಗೆ.ಚಿದಾನಂದಮೂರ್ತಿಯವರು...
READ MORE - ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಚಿದಾನಂದ ಮೂರ್ತಿಯವರನ್ನು ಕಾಪಾಡಿದ್ದು ಯಾರು?
This morning the Los Angeles Fire Department honored and commemorated the life of our fallen Firefighter/Paramedic Glenn L. Allen. We would like to thank the various Fire Departments, Dignitaries, and other Public Safety Agencies throughout the Nation...
READ MORE - LAFD Commemorated the Life of Firefighter Allen
ಬಜೆಟ್ ಅಂದ್ರೆ ಪತ್ರಕರ್ತರ ಪಾಲಿಗೆ ಹಬ್ಬ. ಅದೊಂದು ಈವೆಂಟ್. ಸವಾಲನ್ನು ಒಡ್ಡುವ ಖುಷಿಯ ಅಸೈನ್‌ಮೆಂಟು. ಹೆಚ್ಚು ಕಡಿಮೆ ನೂರು ಪುಟದ ಪುಸ್ತಕವನ್ನು ಓದಿ, ಅದರಲ್ಲಿ ಎಷ್ಟನ್ನು ಹೇಗೆ ಓದುಗರ ಮುಂದಿಡಬೇಕು ಎಂಬುದು ಅಕ್ಷರಶಃ ಸವಾಲಿನ ಕೆಲಸವೇ. ಪತ್ರಕರ್ತರು ಅಂದೆವಲ್ಲ, ಎಲ್ಲ ಪತ್ರಕರ್ತರಿಗೂ ಹೀಗೇ ಆಗಬೇಕು ಎಂಬುದೇನಿಲ್ಲ....
READ MORE - ಬಜೆಟ್ ಕವರೇಜ್, ಕನ್ನಡಪ್ರಭವೇ ನಂ.೧
ಈ ವಾರದ ಹಾಯ್ ಬೆಂಗಳೂರ್‌ನಲ್ಲಿ ರವಿ ಬೆಳಗೆರೆ, ಗೋರಿಪಾಳ್ಯದ ರಸ್ತೆಗಳ ಕುರಿತು ಡಾ. ಎಂ.ಚಿದಾನಂದಮೂರ್ತಿಯವರ ಓದುಗರ ಪತ್ರದ ಕುರಿತು ಸೊಗಸಾಗಿ ಬರೆದಿದ್ದಾರೆ. ನೀವೂ ಒಮ್ಮೆ ಓ...
READ MORE - ಚಿಮೂ ಕುರಿತು ರವಿ ಬರೆದಿದ್ದಾರೆ, ಓದಿ...
ಹೌದು, ಸಮಯ ಚಾನಲ್ ಮಾರಾಟಕ್ಕಿದೆ. ಅದರ ಮಾಲೀಕರೊಂದಿಗೆ ಮಾತುಕತೆಯಲ್ಲಿದ್ದೇನೆ. ಆದರೂ ಇನ್ನೂ ಈ ಕುರಿತ ಒಡಂಬಡಿಕೆ ಇನ್ನೂ ಆಗಿಲ್ಲ.ಬೆಂಗಳೂರು ಮಿರರ್ ಪತ್ರಿಕೆಗೆ ಎಚ್.ಡಿ.ಕುಮಾರಸ್ವಾಮಿ ಹೇಳಿರುವ ಮಾತು ಇದು.ಸಮಯ ಟಿವಿಯನ್ನು ಕುಮಾರಸ್ವಾಮಿ ಕೊಳ್ಳಲಿದ್ದಾರೆ ಎಂಬ ಗುಸುಗುಸು ಸುದ್ದಿ ನಿಜವಾಗುವ ಸಮಯ ಹತ್ತಿರವಾಗುತ್ತಿರುವಂತೆ...
READ MORE - ರಾಧಿಕಾ ಸಮಯ ಚಾನಲ್ ಒಡತಿಯಾಗುತ್ತಾರಾ?
ಪತ್ರಕರ್ತರು ಎಷ್ಟು ಸಂಬಳ ತಗೋತಾರೆ, ಸ್ವಲ್ಪ ಹೇಳಿ ಎಂದು ಓದುಗರು ಕೇಳ್ತಿದ್ದಾರೆ.ಹೌದೂ, ಪತ್ರಕರ್ತರು ಎಲ್ಲರ ಸಂಬಳ ಎಷ್ಟು, ಆಸ್ತಿ ವಿವರ ಏನೇನು ಅಂತ ಪ್ರಕಟಿಸ್ತಾ ಇರ‍್ತಾರೆ. ಅವರ ಜೋಳಿಗೆಗೆ ಎಷ್ಟು ಕಾಸು ಬೀಳುತ್ತೆ ಅನ್ನೋದು ಓದುಗರ ಕುತೂಹಲ.ಹಿಂದೆಲ್ಲ ಪತ್ರಕರ್ತರು ತಗೋತಿದ್ದ ಸಂಬಳ ತುಂಬಾ ಕಡಿಮೆ. ಎಷ್ಟು...
READ MORE - ಪತ್ರಕರ್ತರ ಸಂಬಳ ನಿಜಕ್ಕೂ ಎಷ್ಟಿರುತ್ತೆ, ಗೊತ್ತಾ ನಿಮಗೆ?
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದರು ಕುವೆಂಪು. ನಿರಂಕುಶಮತಿ ಎಂಬ ಪದವನ್ನು ಅವರು ಇತ್ಯಾತ್ಮಕ ನೆಲೆಯಲ್ಲಿ ಬಳಸಿದ್ದರು. ನಿಮ್ಮ ಮತಿಯು ನಿಮ್ಮ ಹಿಡಿತದಲ್ಲಿರಲಿ, ಅದನ್ನು ಇತರರು ಆಳುವುದು ಬೇಡ ಎಂಬುದು ಅವರ ಸೂಚನೆಯಾಗಿತ್ತು. ಬುದ್ಧಿ ಮತ್ತು ವಿವೇಕವನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಳ್ಳುವುದು ಅಗತ್ಯ.ನಿರಂಕುಶಮತಿಗಳಾಗುವುದೆಂದರೆ...
READ MORE - ವಿಜ್ಞಾನಿಗಳಿಂದ ಟಿಆರ್‌ಪಿ ಹುಟ್ಟೋದಿಲ್ಲ, ಜ್ಯೋತಿಷಿಗಳಿಂದ ಹುಟ್ಟುತ್ತದೆ!
ಜ್ಯೋತಿಷಿ ನರೇಂದ್ರ ಬಾಬು ಶರ್ಮನ ಕುರಿತಾಗಿ ಗಂಭೀರವಾದ ವಿಷಯಗಳನ್ನು ಓದುಗರು ಬರೆದು ಹೇಳುತ್ತಿದ್ದಾರೆ. ಈ ವ್ಕಕ್ತಿ ಲೈವ್ ಕಾರ್ಯಕ್ರಮಗಳಲ್ಲಿ ದೂರವಾಣಿ ಕರೆ ಮಾಡುವ ವೀಕ್ಷಕರ ಜತೆ ತೀರಾ ಕೆಟ್ಟದಾಗಿ, ಕೊಳಕು ಭಾಷೆಯಲ್ಲಿ ಮಾತನಾಡುತ್ತಾನೆ.ಒಂದೆರಡು ಉದಾಹರಣೆಗಳು ಇಲ್ಲಿವೆ.ಒಬ್ಬಾಕೆ ಕರೆ ಮಾಡಿ, ತನ್ನ ಗಂಡ ಬೇರೆ...
READ MORE - ಟಿವಿ ಚಾನಲ್‌ಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಬೇಡವೇ?
ಮಡೆ ಸ್ನಾನದ ಮಾನಾವಮಾನಗಳ ಚರ್ಚೆ ಕಾಲದೇಶಗಳ ಅಗತ್ಯಕ್ಕೆ ಅನುಸಾರವಾಗಿ ಇನ್ನೂ ಜಾರಿಯಲ್ಲಿರುವಾಗಲೇ, ಕನ್ನಡ ಟಿವಿ ವಾಹಿನಿಯ ಕಾರ್ಯಕ್ರಮವೊಂದು ದೀರ್ಪಾಚನೆಯ ಹೆಸರಿನಲ್ಲಿ ಕನ್ನಡ ಜನರನ್ನು ಗಾಡಾಂಧಕಾರಕ್ಕೆ ತಳ್ಳಿದೆ.ಒಂದು ದೃಶ್ಯ ಮಾಧ್ಯಮ ಹೇಗೆ ಜನರನ್ನು ಮಂಕುಬೂದಿ ಎರಚಿ, ಹೊಸ ಹೊಸ ಸಂಪ್ರದಾಯ, ಆಚರಣೆಗಳನ್ನು...
READ MORE - ದೀಪವು ನಿನ್ನದೇ ಗಾಳಿಯೂ ನಿನ್ನದೇ ಆಗದಿರಲಿ ಪ್ರಳಯ!
On Tuesday, February 22, 2011 at 3:03 AM, 5 Companies of Los Angeles Firefighters, 4 LAFD Rescue Ambulances, 1 Arson Unit, 1 EMS Battalion Captain, 1 Battalion Chief Officer Command Team, 1 Division Chief Officer Command Team, under the direction of...
READ MORE - Early Morning Fire Claims One Life
ಸ್ಟೈಲ್ ಶೀಟ್ ಅಥವಾ ಸ್ಟೈಲ್ ಮ್ಯಾನುಯಲ್ ಅಂದರೆ ಏನು ಅಂತ ಪತ್ರಕರ್ತರಿಗೆ ಗೊತ್ತೇ ಇರುತ್ತೆ. ಪತ್ರಕರ್ತರಲ್ಲದ ಬ್ಲಾಗ್ ಓದುಗರಿಗಾಗಿ ಕೆಲವು ಮಾಹಿತಿ. ಯಾವುದೇ ಪತ್ರಿಕೆಯೂ ತನ್ನದೇ ಆದ ಸ್ಟೈಲ್ ಶೀಟ್ ಹೊಂದಿರುತ್ತದೆ. ಪತ್ರಿಕೆಯ ಸಂಪಾದಕೀಯ ಬಳಗದ ಮುಖ್ಯಸ್ಥರು ತನ್ನ ಸಿಬ್ಬಂದಿಯ ಅನುಸರಣೆಗಾಗಿ ನೀಡುವ ತಾಂತ್ರಿಕ...
READ MORE - ಸಂಪಾದಕರು ಬದಲಾದಂತೆ ಸ್ಟೈಲ್ ಶೀಟುಗಳೂ ಬದಲಾಗುತ್ತವೆ...
Please join us in honoring and commemorating the life of our fallen Firefighter/Paramedic Glenn L. Allen. The Departmental arrangements for the Memorial Service are as follows:Candlelight Vigil: Thursday, February 24, 2011A Community/Department Candlelight...
READ MORE - Memorial for Firefighter/Paramedic Glenn L. Allen
ನಿರೀಕ್ಷಿಸಿದಂತೆಯೇ ನಾಲ್ವರು ಪತ್ರಕರ್ತರು ಕನ್ನಡಪ್ರಭ ಸೇರ್ಪಡೆಗೊಂಡಿದ್ದಾರೆ. ಪಿ.ತ್ಯಾಗರಾಜ್, ರಾಧಾಕೃಷ್ಣ ಬಡ್ತಿ, ಪ್ರತಾಪ್ ಸಿಂಹ ಹಾಗು ವಿನಾಯಕ ಭಟ್ ಮೂರೂರು ಹೊಸದಾಗಿ ಸೇರ್ಪಡೆಗೊಂಡವರು.ಎಲ್ಲರೂ ವಿಜಯ ಕರ್ನಾಟಕದಲ್ಲಿದ್ದವರು, ಎಲ್ಲರೂ ವಿಶ್ವೇಶ್ವರ ಭಟ್ಟರ ನಿರ್ಗಮನದ ನಂತರ ರಾಜೀನಾಮೆ ಕೊಟ್ಟು ಹೊರಬಂದವರು....
READ MORE - ಪ್ರತಾಪ್ ಸಿಂಹ ಮತ್ತು ಮೂವರು ಕನ್ನಡಪ್ರಭ ಸೇರಿದರು...
ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಕನ್ನಡಪ್ರಭ ನಂ.೧ ಪತ್ರಿಕೆಯಾಗಬಹುದೇ ಎಂಬ ಪ್ರಶ್ನೆ ಇಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಅಗ್ದಿ ಜೋರಾಗಿಯೇ ಮತದಾನ ನಡೆದಿದೆ. ಒಟ್ಟು ೪೭೦ ಮಂದಿ ವೆಬ್ ಓದುಗರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ೨೪೪ ಜನರಿಗೆ ವಿಶ್ವೇಶ್ವರ ಭಟ್ಟರು ಕನ್ನಡಪ್ರಭವನ್ನು...
READ MORE - ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...
ಏನಾದ್ರೂ ಪ್ರಶ್ನೆ ಕೇಳಿ ಅಂತ ಕೇಳಿದೆ ನಿಮ್ಮನ್ನು. ಇದು ಪತ್ರಿಕೆ ತಂಡದ ಸಭೆ. ಏನನ್ನಾದರೂ ಕೇಳಬಹುದಿತ್ತು ನೀವು, ಏನನ್ನೂ ಕೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿ ಇರಬಹುದಾದ ಪ್ರಶ್ನೆಗಳನ್ನು ಊಹಿಸಿ, ನಾನೇ ಎರಡು ಪ್ರಶ್ನೆ ಕೇಳಿಕೊಂಡು ಉತ್ತರ ಕೊಡುತ್ತೇನೆ. ನೀವೇನೋ ಬಂದ್ರಿ, ನಿಮ್ಮ ಜತೆ ಸೇರಿಕೊಳ್ಳಲು ಯಾರಾದರೂ...
READ MORE - ಬರೆಯುವವರ ಜಾತಿ, ಬರೆಯದವರ ಜಾತಿ, ಇರೋದು ಎರಡೇ ಜಾತಿ...
It is with great sadness that the men and women of the Los Angeles Fire Department inform you of the in Line of Duty Death of Los Angeles Firefighter Glenn Allen.On Wednesday February 16, 2011, at 11:19 PM ten Fire Companies, one Heavy Rescue, one...
READ MORE - Announcement of the Passing of LAFD Firefighter Glenn L. Allen
With the resumption of seasonal rain, the Los Angeles Fire Department is encouraging local residents to take the precautions necessary to protect themselves from injury and their property from storm damage.When rainstorms impact the Los Angeles area,...
READ MORE - Los Angeles Firefighters Urge Storm Preparedness
ಸನ್ಮಾನ್ಯ ಡಾ. ಎಂ.ಚಿದಾನಂದಮೂರ್ತಿಯವರೇ,ರಾಜ್ಯಪಾಲರು ಡಾಕ್ಟರೇಟು ತಡೆಹಿಡಿದದ್ದು, ಅನಂತಮೂರ್ತಿಯಂಥವರು ಪ್ರತಿಭಟಿಸಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಖಂಡನಾ ನಿರ್ಣಯ ಅಂಗೀಕಾರವಾಗಿದ್ದು, ರಾಜ್ಯಪಾಲರು ನಿಲುವು ಬದಲಿಸಿಕೊಂಡಿದ್ದು, ನೀವು ಡಾಕ್ಟರೇಟು ಸ್ವೀಕರಿಸಿದ್ದು, ಚಿದಾನಂದಮೂರ್ತಿಯವರೇನು ಕರ್ನಾಟಕಕ್ಕಿಂತ...
READ MORE - ಮಾಂಸದ ಅಂಗಡಿಯಲ್ಲಿ ಚೆಂಡುಹೂವು ನೇತುಹಾಕ್ತಾರಾ ಚಿದಾನಂದಮೂರ್ತಿಗಳೇ?
On Wednesday, February 16, 2011 at 11:19 PM, 10 Companies of Los Angeles Firefighters, 7 LAFD Rescue Ambulances, 1 Heavy Rescue, 1 Arson Unit, 3 EMS Battalion Captains, 7 Battalion Chief Officer Command Teams, 1 Division Chief Officer Command Team, ...
READ MORE - Four Firefighters Trapped In Hollywood Hillside Blaze
ಉದಯವಾಣಿ ಪತ್ರಿಕಾ ಸಮೂಹದ ನೂತನ ಗ್ರೂಪ್ ಎಡಿಟರ್ ಆಗಿ ರವಿ ಹೆಗಡೆ ೧೬-೨-೨೦೧೧ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ೨೦ ವರ್ಷಗಳ ಅನುಭವ ಇರುವ ಇವರು ಈ ಮೊದಲು ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಪತ್ರಿಕೆ ಹಾಗು ಸುವರ್ಣ ನ್ಯೂಸ್ ಟಿವಿ ವಾಹಿನಿಯಲ್ಲಿ ಕಾರ್ಯನಿರ್ವಹಿಸಿದ್ದರು.ಹೀಗಂತ...
READ MORE - ಸ್ವಪ್ನಸ್ಖಲನದ ಜಾಹೀರಾತು ಮುಖಪುಟಕ್ಕೆ ಬಂದ್ರೆ ಏನು ಮಾಡೋದು?
ಕನ್ನಡ ಬ್ಲಾಗುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಅವಧಿ. ಮೇ ಫ್ಲವರ್ ಮೀಡಿಯಾ ಹೌಸ್‌ನಿಂದ ನಡೆಸಲ್ಪಡುವ ಅವಧಿ ಜಿ.ಎನ್.ಮೋಹನ್ ಅವರ ಕನಸಿನ ಕೂಸು. ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟು, ಇದೇನಿದು ಅಂತ ಪ್ರಶ್ನೆ ಕೇಳಿದ್ದಾರೆ ಜಿ.ಎನ್.ಮೋಹನ್. ಅವಧಿ ೧೦ ಲಕ್ಷ ಹಿಟ್ಸ್ ತಲುಪುತ್ತಾ ಇದೆ ಎಂಬುದು ಓದುಗರ ಕಮೆಂಟು....
READ MORE - ಅವಧಿ ವೆಬ್‌ಸೈಟಾಗ್ತಾ ಇದೆ, ಶುಭಾಶಯಗಳು!
ಮಣಿಪಾಲ್ ಟವರ್‌ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕನ್ನಡ ಮಾಧ್ಯಮರಂಗದಲ್ಲಿ ಜರುಗುತ್ತಿರುವ ಪತ್ರಕರ್ತರ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಉದಯವಾಣಿಯೂ ಹಿಂದೆ ಬಿದ್ದಿಲ್ಲ. ಹಿಂದೆ ನಾವು ಹೇಳಿದಂತೆ ರವಿ ಹೆಗಡೆ ಉದಯವಾಣಿಗೆ ಇಂದು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಅದರ ಜತೆಗೆ ತಿಮ್ಮಪ್ಪ ಭಟ್ಟರ ನಿರ್ಗಮನದ...
READ MORE - ಸಂಪಾದಕರ ಮ್ಯೂಸಿಕಲ್ ಚೇರ್: ಇನ್ನೊಂದು ಸುತ್ತು

Blog Archive